28 ನೇ ವಾರ್ಷಿಕ ಮಹಾಸಭೆಯನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿದರು.

Spread the love

28 ನೇ ವಾರ್ಷಿಕ ಮಹಾಸಭೆಯನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿದರು.

ಹುಬ್ಬಳ್ಳಿಯಲ್ಲಿ, ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರ ಸಹಕಾರಿ ಸಂಘಗಳ ಒಕ್ಕೂಟ ನಿ. ಇದರ 28 ನೇ ವಾರ್ಷಿಕ ಮಹಾಸಭೆಯನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಉದ್ಘಾಟಿಸಿ, ಸಭೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೆ.ಓ.ಎಫ್ ನ ಉಪಾಧ್ಯಕ್ಷರಾದ ಶ್ರೀ ಬಿ.ಕೆ.ತೇಲಿ, ನಿರ್ದೇಶಕರಾದ ಶ್ರೀ ಬಿ. ಟಿ. ಬೇನಕಟ್ಟಿ, ಶ್ರೀ ಎಸ್.ಆರ್. ತಿಮ್ಮಣ್ಣವರ್, ಶ್ರೀ ಎಂ. ಎಸ್. ಅಕ್ಕಿ, ಶ್ರೀ ಡಿ. ಎಸ್. ಅಲಗೊಂಡ್, ಶ್ರೀ ಎಸ್. ಬಿ. ಪಾಟೀಲ್, ಶ್ರೀ ಜೆ. ಬಿ. ತಂಬಾಕದ್, ಶ್ರೀ ಟಿ. ಎಸ್. ಪಾಟೀಲ್, ಶ್ರೀ ಎಮ್. ಬಿ. ಪಾಟೀಲ್,  ಶ್ರೀ ಜೆ.ಸಿ. ರೆಡ್ಡಿ, ಎನ್.ಡಿ.ಬಿ ಬೆಂಗಳೂರು ನಿರ್ದೇಶಕರಾದ ಶ್ರೀ ಸುನೀಲಕುಮಾರ್ ಎಸ್. ನ್ಯಾಮಗೊಂಡ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಲ್. ಶಿವಪ್ರಕಾಶ ಹಾಗೂ ಇತರೆ ಸದಸ್ಯರು ಹಾಜರಿದ್ದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *