ಕೋರೊನಾ ನಿಂದ ಜನರನ್ನು ರಕ್ಷಿಸುವ ಸಲುವಾಗಿ ಹಗಲು ರಾತ್ರಿಯನ್ನದೆ ತಮ್ಮ ಸೇವೆಯಲ್ಲಿ ಕಾರ್ಯನಿರತವಾಗಿರುವ ಕೋವಿಡ್ ವಾರಿಯರ್ಸ್‌ ಹಾಗೂ ಅಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ.

Spread the love

ಕೋರೊನಾ ನಿಂದ ಜನರನ್ನು ರಕ್ಷಿಸುವ ಸಲುವಾಗಿ ಹಗಲು ರಾತ್ರಿಯನ್ನದೆ ತಮ್ಮ ಸೇವೆಯಲ್ಲಿ ಕಾರ್ಯನಿರತವಾಗಿರುವ ಕೋವಿಡ್ ವಾರಿಯರ್ಸ್‌ ಹಾಗೂ ಅಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಈ ಕೋವಿಡ್ ವಾರಿಯರ್ಸ್‌ ಹಾಗೂ ಅಶಾ ಕಾರ್ಯಕರ್ತರ ಆರೋಗ್ಯ ಸುರಕ್ಷತೆಗಾಗಿ ಇಂದು ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ “ಮಿಷನ್ ಸಂಜೀವಿನಿ NGO ವತಿಯಿಂದ ಹಮ್ಮಿಕೊಂಡಿದ್ದ “ಆರೋಗ್ಯ ಸುರಕ್ಷತಾ ಕಿಟ್ ವಿತರಣೆ ಕಾರ್ಯಕ್ರಮ” ವನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರು ಉದ್ಘಾಟಿಸಿದರು. ಇದೇ ವೇಳೆ ಮಾನ್ಯ ಶಾಸಕರು, ಕೋವಿಡ್ ಸುರಕ್ಷತಾ ಕಿಡ್ ಗಳನ್ನು ವಿತರಣೆ ಮಾಡಿ, ಕೋವಿಡ್ ವಾರಿಯರ್ಸ್‌ ಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ… ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಮಿಷನ್ ಸಂಜೀವಿನಿ n.g.o. ಪ್ರಧಾನ ನಿರ್ದೇಶಕರಾದ ಕವಿತಾರೆಡ್ಡಿ ತಾಲೂಕು ಆಶಾ ಕಾರ್ಯಕರ್ತರ ಸಂಯೋಜಕರು ಮುಂತಾದವರು ಹಾಜರಿದ್ದರು

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *