ತಾವರಗೇರಾ ಪಟ್ಟಣದ ನಾಡ ಕಚೇರಿ ಕಾರ್ಯಲಯದಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು.

Spread the love

ತಾವರಗೇರಾ ಪಟ್ಟಣದ ನಾಡ ಕಚೇರಿ ಕಾರ್ಯಲಯದಲ್ಲಿಂದು ಕಿತ್ತೂರು ರಾಣಿ ಚೆನ್ನಮ್ಮ 243 ಜಯಂತೋತ್ಸವ ಆಚರಿಸಲಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಾಡ ಕಾರ್ಯಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.ಪ್ರಸ್ತುತದಲ್ಲಿ ಗ್ರಾಮ ಲೆಕ್ಕಾಧಿಕಾರಿ ತಾವರಗೇರಾ ಸೂರ್ಯಕಾಂತ, ವಿಷಯ ನಿರ್ವಹಕ ಶ್ರೀಶೈಲ ಮಲ್ಲಿಕಾರ್ಜುನ,ವಿರೇಶ ನಾಲತ್ವಡ ವಕೀಲರು ತಾಲೂಕು ಪಂಚಸೇನೆ ಅಧ್ಯಕ್ಷರು, ರಮೇಶ ತಿಮ್ಮಾಪುರ ನಗರ ಘಟಕದ ಅಧ್ಯಕ್ಷ ರು, ಶ್ರೀಕಾಂತ.ಕೆ.ನಾಲತ್ವಾಡ ಹೋಬಳಿ ಘಟಕದ ಅಧ್ಯಕ್ಷರು,ಶರಣಪ್ಪ ಗುರಿಕಾರ ಹೋಬಳಿ ಘಟಕದ ಉಪಾಧ್ಯಕ್ಷ, ಅಮರೇಶ.ಎಸ್.ಬುಡುಕುಂಟಿ ನಗರ ಘಟಕದ ಉಪಾಧ್ಯಕ್ಷರು, ಸಂಗಪ್ಪ ಚಿಟ್ಟೆ, ರಮೇಶ ರಾಮತ್ನಾಳ, ಮಂಜುನಾಥ ಚಿನ್ನಾಪುರ ಪಂಚಸೇನೆ ಸದಸ್ಯರು ಹಾಗೂ ಸಮಸ್ತ ಸಾರ್ವಜನಿಕರು ಭಾಗವಹಿಸಿದ್ದರು. ಮಹಾಂತೇಶ ಜುಮಲಾಪುರ ಪಂಚಸೇನೆ ಸದಸ್ಯರು ಕೂಡ ಭಾಗವಹಿಸಿದ್ದರು.

ವರದಿ – ಸೋಮನಾಥ ಎಚ್.ಎಮ್

Leave a Reply

Your email address will not be published. Required fields are marked *