ಇಳಕಲ್ ನಗರದ ಗಂಗಾಮತ ಸಮಾಜದ ಅಧ್ಯಕ್ಷರಾಗಿ ಬಸವರಾಜ ಜುಮಲಾಪೂರ ಆಯ್ಕೆ….

Spread the love

ಇಳಕಲ್ ನಗರದ ಗಂಗಾಮತ ಸಮಾಜದ ಅಧ್ಯಕ್ಷರಾಗಿ ಬಸವರಾಜ ಜುಮಲಾಪೂರ ಆಯ್ಕೆ….

ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ನಗರದಲ್ಲಿ 17 ನೇ ದಿನಾಂಕದಂದು. ಇಲಕಲ್ ನಗರದ ದುರ್ಗಾದೇವಿ ದೆವಾಸ್ಥಾನದಲ್ಲಿ ನೆಡೆದ ಗಂಗಾಮತ ಸಮಾಜದ ಸಭೆಯಲ್ಲಿ  ಸಮಾಜದ ಹಿರಿಯರ ಸಮ್ಮುಖದಲ್ಲಿ ನಗರದ ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸುಂದರ ಸಂದರ್ಭದಲ್ಲಿ ಇಲಕಲ್ ನಗರದ ಗಂಗಾಮತ ಸಮಾಜದ ಹಿರಿಯರ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಬಸವರಾಜ ಜುಮಲಾಪೂರ ಅವರನ್ನು ಆಯ್ಕೆ ಮಾಡಲಾಯಿತು. 

ಹಾಗೆ ಉಪಾಧ್ಯಕ್ಷರಾಗಿ ಶ್ರೀ ಗದ್ದೆಪ್ಪ ತಪ್ಪಲದಡ್ಡಿ.  ಪ್ರಧಾನ ಕಾರ್ಯದರ್ಶಿಯಾಗಿ  ಶ್ರೀ ಯಮನೂರ ಹಂಚಿನಾಳ. ಖಜಾಂಚಿಯಾಗಿ ಶ್ರೀ ಬಾಲಕೃಷ್ಣ ಜುಮಲಾಪೂರ. ಪದಾಧಿಕಾರಿಗಳನ್ನು. ಸಮಾಜದ ಸರ್ವ ಬಂದುಗಳ  ಪರವಾಗಿ ಆಯ್ಕೆ ಮಾಡಿ ಅಭಿನಂದನೆಗಳು ಸಲ್ಲಿಸಲಾಯಿತು.

ವರದಿ – ಉಪ – ಸಂಪಾದಕೀಯ

Leave a Reply

Your email address will not be published. Required fields are marked *