ಮಹೇಶ್ ಹರಿಜನ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದಂತಹ ಸೌಲಭ್ಯಗಳ ಕುರಿತು ವಿವರಿಸಿದರು….

Spread the love

ಮಹೇಶ್ ಹರಿಜನ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದಂತಹ ಸೌಲಭ್ಯಗಳ ಕುರಿತು ವಿವರಿಸಿದರು….

ಹಾನಗಲ್ ತಾಲೂಕ್ ಎಸ್ ಸಿ ಮೋರ್ಚಾ ವತಿಯಿಂದ ಇಂದು ದಿನಾಂಕ 15 10 2021ರ ಶುಕ್ರವಾರದಂದು ಹಾನಗಲ್ ಉಪಚುನಾವಣೆ ಅಭ್ಯರ್ಥಿಯಾದ ಶ್ರೀ ಶಿವರಾಜ್ ಸಜ್ಜನ್ ಅವರ ಪರವಾಗಿ ಭಾರತೀಯ ಜನತಾ ಪಕ್ಷ ಕ್ಕೆ ಮತ ನೀಡುವಂತೆ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿನ್ನಹಳ್ಳಿ ಗ್ರಾಮದಲ್ಲಿ  ಎಸ್ಸಿ ಕಾಲೋನಿಯಲ್ಲಿ ಜನರಿಗೆ ಬಿಜೆಪಿ ಅಭ್ಯರ್ಥಿಯಾದ ಶ್ರೀ ಶಿವರಾಜ್ ಸಜ್ಜನ್ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ವಿನಂತಿಸಲಾಯಿತು ಈ ವೇಳೆ ಹಾನಗಲ್ ತಾಲೂಕ್ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮಹೇಶ್ ಹರಿಜನ್ ವಕೀಲರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಪ್ಪ ಮೇಗಳಮನಿ ಸುರೇಶ್ ಹಳ್ಳಳ್ಳಿ ಜಿಲ್ಲಾಧ್ಯಕ್ಷರು ನಾರಾಯಣಸ್ವಾಮಿ ಯುವ ಸೇನೆ ಹಾವೇರಿ ಹಾಗೂ ಫಕ್ಕಿರೇಶ್ ಪಕೀರಪ್ಪ ದೊಡ್ಡಮನಿ ನೀಲಪ್ಪ ಕಟ್ಟಿಮನಿ ಎಸ್ ಟಿ ಡಿ ಬಸವ ಬಸಣ್ಣ ಸಂತೋಷ್ ದೊಡ್ಮನಿ  ಜಗದೀಶ್ ಕರೆಬಸವಣ್ಣನವರ  ಮಂಜು ಮಾಳಗಿ ಅವರ ಇನ್ನಿತರರು ಭಾಗವಹಿಸಿ ತಮ್ಮ ಅಮೂಲ್ಯವಾದ ಮತವನ್ನು ಶಿವರಾಜ್ ಸಜ್ಜನ್ ಜನವರಿಗೆ ನೀಡಬೇಕೆಂದು ವಿನಂತಿಸಿದರು ಶಿವರಾಜ್ ಸಜ್ಜನ್ ಅವರಿಗೆ ಉದಾಸಿ ಅವರು ಮಾಡಿದಂತಹ ಕೆಲಸಗಳನ್ನು ಮೆಚ್ಚಿ ಅವರ ಆತ್ಮಕ್ಕೆ ಶಾಂತಿ ಸಿಗುವ ರೀತಿಯಲ್ಲಿ ನಾವೆಲ್ಲರೂ ಈ ಹಿಂದಿನಿಂದಲೂ ನಾವು ಬಿಜೆಪಿಯಯವರನ್ನು ಬೆಂಬಲಿಸಿಕೊಂಡು ಬಂದಿದ್ದ ಮುಂದೆಯೂ ಸಹ ಅವರ ಉತ್ತರಾಧಿಕಾರಿಯಾದ ಶ್ರೀ ಶಿವರಾಜ್ ಸಜ್ಜನ್ ರವರನ್ನು ಅತಿ ಹೆಚ್ಚಿನ ಬಹುಮತದಿಂದ ಗೆಲ್ಲಿಸುವ ವಿಶ್ವಾಸ ನೀಡಿದರು ಮಹೇಶ್ ಹರಿಜನ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದಂತಹ ಸೌಲಭ್ಯಗಳ ಕುರಿತು ವಿವರಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *