ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಐಟಿ ಘಟಕದ ವತಿಯಿಂದ ಪುಣ್ಯಕ್ಷೇತ್ರ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಮತ್ತು ಸಸಿ ನೆಡುವ ಕಾರ್ಯಕ್ರಮ ಜರುಗಿತ್ತು,

Spread the love

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಐಟಿ ಘಟಕದ ವತಿಯಿಂದ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮ ಪಂಚಾಯತಿಯ ಪುಣ್ಯಕ್ಷೇತ್ರ ಶ್ರೀ ಕ್ಷೇಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಮತ್ತು ಸಸಿ ನೆಡುವ ಕಾರ್ಯಕ್ರಮ ಜರುಗಿತ್ತು,

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶರಣಗೌಡ ಪಾಟೀಲ್ ಅವರು ಮಾತನಾಡಿ ಯುವಕರು ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಯಂ ಪ್ರೇರಿತರಾಗಿ ಸ್ವಚ್ಛಗೊಳಿಸಿದರೆ ಇಡಿ ದೇಶವೆ ಸ್ವಚ್ಛ ಭಾರತ ಆಗುತ್ತದೆ ಎಂದು ತಿಳಿಸಿದ್ದರು.. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಐಟಿ ಘಟಕದ ಉಪಾಧ್ಯಕ್ಷರು ಸುನೀಲ ಕಾಂದೆ, ನರೋಣ ಗ್ರಾಮ ಪಂಚಾಯಿತಿ ಆದ್ಯಕ್ಶರು ಶ್ರೀ ಶರಣು ಸವಳಗಿ, ನರೋಣ ಠಾಣೆ ಪ್ರಬಾರಿ PSI ವಿಶ್ವನಾಥ,ದೇವಸ್ಥಾನದ ಉಸ್ತುವಾರಿ ಶಿವಶಂಕರ ವಾಲಿ, ತಾಲ್ಲೂಕು ಮಟ್ಟದ ಪದಾಧಿಕಾರಿಗಳಾದ ಲಕ್ಷ್ಮಿಪುತ್ರ, ಸದಾಶಿವ ಕಡಗಂಚಿ, ಶ್ರೀಶೈಲ ಡೆಂಕಿ,ಭದ್ರಯ್ಯ ಸ್ವಾಮಿ,ಸುನೀಲ್, ಪರಮೇಶ್ವರ,ಗುರು, ಸುನೀಲ್ ,ಲಿಂಗರಾಜ ,ಗಣಪತಿ ಪಾಟೀಲ, ಮಲ್ಲಿಕಾರ್ಜುನ ಮತ್ತು ಆಳಂದ ತಾಲ್ಲೂಕಿನ ಗ್ರಾಮ ಘಟಕದ ಪದಾಧಿಕಾರಿಗಳು ಭಾಗವಹಿಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *