ಲಿಖಿಂಪುರ ಹುತಾತ್ಮ ರೈತರ ಬಲಿದಾನ ವ್ಯರ್ಥವಾಗದು ಎನ್ನುವ ಘೋಷವಾಕ್ಯದೊಂದಿಗೆ, ರಾಜ್ಯಾದ್ಯಂತ ಕಾರ್ಯಕ್ರಮ…

Spread the love

ಲಿಖಿಂಪುರ ಹುತಾತ್ಮ ರೈತರ ಬಲಿದಾನ ವ್ಯರ್ಥವಾಗದು ಎನ್ನುವ ಘೋಷವಾಕ್ಯದೊಂದಿಗೆ, ರಾಜ್ಯಾದ್ಯಂತ ಕಾರ್ಯಕ್ರಮ…

ಲಿಖಿಂಪುರ ಹುತಾತ್ಮ ರೈತರ ಬಲಿದಾನ ವ್ಯರ್ಥವಾಗದು ಎನ್ನುವ ಘೋಷವಾಕ್ಯದೊಂದಿಗೆ, ರಾಜ್ಯಾದ್ಯಂತ ಕಾರ್ಯಕ್ರಮ ನಡೆಸಿದ ಎಲ್ಲಾ ಸಂಘಟಕರಿಗೆ ಧನ್ಯವಾದಗಳು. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ರೈತ, ಕಾರ್ಮಿಕ, ದಲಿತ ವಿದ್ಯಾರ್ಥಿ ಯುವಜನರ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆದಿವೆ. ಕರ್ನಾಟಕ ರೈತ ಸಂಘ (AIKKS)ದ ನೇತೃತ್ವದಲ್ಲಿ ರಾಯಚೂರು, ಕೊಪ್ಪಳ, ಕೊಡಗು, ಚಿಕ್ಕಮಗಳೂರು, ಮೈಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ಯಶಸ್ವಿಗೊಂಡಿವೆ. ಡಿ.ಹೆಚ್.ಪೂಜಾರ .

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *