ಕುಷ್ಟಗಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಎರಡನೆ ಕಾಶಿ ಪುರ ಅಭಿವೃದ್ದಿಯ ಭರವಸೆ.

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಎರಡನೆ ಕಾಶಿ ಎಂದು ಖ್ಯಾತಿ ಪಡೆದಿರುವ ಪುರದ ಸೋಮನಾಥೇಶ್ವರ ದೆವಾಸ್ಥಾನಕ್ಕೆ.  ಶ್ರೀ ಮಾನ್ಯ ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾದ ಬಿ ವೈ ವಿಜೆಯಂದ್ರ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಜಿಲ್ಲಾ ಅಧ್ಯಕ್ಷರು ದೊಡ್ಡನಗೌಡ ಪಾಟೀಲರು  ಕುರಿ ಉಣ್ಣೆ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ ಶಾಸಕರಾದ ಹರೀಶ್ ಪೂಂಜಾ ಹಾಗೂ ಕಾರ್ಯಕರ್ತರು ಮುಖಂಡರ ಜೋತೆ ಗೂಡಿ   ಕೊಟಿಲಿಂಗಗಳ ಕ್ಷೇತ್ರವನ್ನು ಕಣ್ಣು ತುಂಬಿ ಕೊಂಡು   ತದನಂತರ ಇಂತಹ ದೆವಾಸ್ಥಾನ ರಾಜ್ಯದಲ್ಲಿ ದೇಶದಲ್ಲಿ ಎಲ್ಲಿಯೂ ಇರಲಿಕ್ಕಿಲ್ಲ  ಇಂತಹ ದೆವಾಸ್ಥಾನ  ಇಲ್ಲಿ ಇದೆ ಹಾಗಾಗಿ ಈ ದೆವಾಸ್ಥಾನದ ಅಭಿವೃದ್ಧಿಗೆ ಮುಖ್ಯಮಂತ್ರಿಗಳನ್ನು ಭೇಟಿ ನೀಡಿ ಅನುದಾನ ನೀಡುವದಾಗಿ ಭರವಸೆ ನೀಡಿದರು ಕೊನೆ ಗಳಿಗೆಯಲ್ಲಿ ಮಾತನಾಡಿ ಮಸ್ಕಿ ಚುನಾವಣೆ ಲೆಕ್ಕಾಚಾರ ಹಿನ್ನೆಲೆಯಲ್ಲಿ   ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ನಿಮ್ಮ ಸಂಭಂದಿಕರು ಆತ್ಮೀಯರ ಇರ್ತಾರೆ    ಹಾಗಾಗಿ ನೀವು ಅವರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡರಿಗೆ ಮತ ನೀಡಿ ಗೆಲ್ಲಿಸಿ ಕೋಡಿ ಎಂದು ಅವರಲ್ಲಿ ಕೇಳಿ ಎಂದು ಮನವಿ ಮಾಡಿಕೊಂಡರು  ಈ ಸಂದರ್ಭದಲ್ಲಿ  ತಾವರಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು ವರಧಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *