ನ್ಯಾಯ ಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಆಗ್ರಹಿಸಿದರು..

Spread the love

ನ್ಯಾಯ ಮೂರ್ತಿ .ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಆಗ್ರಹಿಸಿದರು..

ನ್ಯಾಯ ಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಆಗ್ರಹಿಸಿ.ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಣ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಲು ಆಗ್ರಹಿಸಿ. ಬೀದರ್ ಜಿಲ್ಲಾ ಮಾದಿಗ ದಂಡೋರಾ ಹೋರಾಟ ಸಮಿತಿ ಮತ್ತು ಬೀದರ್ ಜಿಲ್ಲೆಯ ಎಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನೆಯ (DSS).ನಮ್ಮ ಕರ್ನಾಟಕ ರಕ್ಷಣಾ ವೇದಿಕೆ. ಬೆಂಬಲದಿಂದ ಲಕ್ಷ ಗಟ್ಟಲೆ ಜನ ಸೇರಿದರು ಇಂದು ಬೀದರ್ ಬಂದ್ ಯಶಸ್ವಿ 🔐🔏🔒🔗🔗ಪ್ರತಿಭಟನೆಯಲ್ಲಿ ಪುಟ್ಟರಾಜ ರೇಕುಳಗಿ,ಕ್ರಿಸ್ಟೋಫರ್ ರೇಕುಳಗಿ ನೇತೃತ್ವದಲ್ಲಿ ರೇಕುಳಗಿ ಗ್ರಾಮದ ಯುವಕರು ಭಾಗಿಯಾಗಿದ್ದರು 11/10/2021. ಜೈ ಮಾದಿಗ, ಜೈ ಜೈ ಮಾದಿಗ.ಜೈ ಭೀಮ….

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *