ಸಂಯುಕ್ತ ಕಿಸಾನ್ ಮೋರ್ಚ ಭಾಗವಾಗಿರುವ ಸಂಯುಕ್ತ ಹೋರಾಟ–ಕರ್ನಾಟಕ ನೇತೃತ್ವದಲ್ಲಿ (ಬೆಂಗಳೂರ 7-10-2021) ನಡೆಯಿತು.

Spread the love

ಸಂಯುಕ್ತ ಕಿಸಾನ್ ಮೋರ್ಚ ಭಾಗವಾಗಿರುವ ಸಂಯುಕ್ತ ಹೋರಾಟಕರ್ನಾಟಕ ನೇತೃತ್ವದಲ್ಲಿ (ಬೆಂಗಳೂರ 7-10-2021) ನಡೆಯಿತು.

ಸಭೆಯಲ್ಲಿ ಮುಂದಿನ ಹೋರಾಟದ ಪೂರ್ವ ಸಿದ್ಧತೆಗಾಗಿ ಹಲವು ತೀರ್ಮಾನ ತೆಗೆದುಕೊಳ್ಳಲಾಯಿತು. ಕಳೆದ 11 ತಿಂಗಳಿಂದ ದೆಹಲಿಯಲ್ಲಿ ನಡೆದಿರುವ ರೈತರ ಚಳುವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ, ಹಲವಾರು ಪಿತೂರಿಗಳನ್ನು ನಡೆಸಿದೆ. ಇದರ ಭಾಗವಾಗಿಯೇ ಉತ್ತರ ಪ್ರದೇಶ ಲಿಖಿಂಪುರ ದುರ್ಘಟನೆ ಎಂದು ಸಭೆಯಲ್ಲಿ ಭಾಗವಹಿಸಿದ ಕೆಲವರು ಅಭಿಪ್ರಾಯಪಟ್ಟರು. ಕಳೆದ ಜನವರಿ 26 ರಂದು ರಾಷ್ಟ್ರಪತಿ ಭವನದ ಮುಂದೆ ನಡೆದ ದುರ್ಘಟನೆಗೆ ಯಾರು ಹೊಣೆಗಾರಗಾರರು ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕೂಡ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನವಾಯಿತು. ಡಿ.ಹೆಚ್.ಪೂಜಾರ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *