ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಮಖಂಡಿ, (NSUI) ಗ್ರೂಪ್ ವತಿಯಿಂದ  ಇಂದು ಪ್ರತಿಭಟನೆ ನಡೆಸಿದರು.

Spread the love

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಜಮಖಂಡಿ, (NSUI) ಗ್ರೂಪ್ ವತಿಯಿಂದ  ಇಂದು ಪ್ರತಿಭಟನೆ ನಡೆಸಿದರು.

ಸತತ ಎರಡು ವರ್ಷಗಳಿಂದ ಬಾರೋ ವಿದ್ಯಾರ್ಥಿ ವೇತನಕ್ಕಾಗಿ ಆಗ್ರಹಿಸಿ ಇಂದು ಜಮಖಂಡಿ ನಗರದ ದೇಸಾಯಿ ಸರ್ಕಲ್ ನಿಂದ ತಸಿಲ್ದಾರ್ ಆಫೀಸ್ ವರೆಗೆ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿ ವೇತನಕ್ಕಾಗಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಆದಷ್ಟು ಬೇಗನೆ ವಿದ್ಯಾರ್ಥಿಗಳ ಸಮಸ್ಯೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದರು. ವಿದ್ಯಾರ್ಥಿಗಳು ಹಾಗೂ (NSUI) ಗ್ರೂಪ್ ವತಿಯಿಂದ ಜಮಖಂಡಿ ತಹಸೀಲ್ದಾರ್ ರವರಿಗೆ ಸರ್ಕಾರಕ್ಕೆ ಒತ್ತಾಯ ಮಾಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. ಈ ಪ್ರತಿಭಟನೆಗೆ: ವಿಕಾಸ್ ರೆಡ್ಡಿ. ಸಂತೋಷ್ ಮೆಟಗುಡ್ಡ.ಅಕೀಲ್ ನದಾಫ್. ಸಂಗಮೇಶ್ ತುಬಚಿ. ಬಸವರಾಜ ನ್ಯಾಮಗೌಡ. ದರ್ಶನ್ ಅಮರ್ ಪೂಜಾರಿ ಚವಕಿಮಠ. ಶಿವರಾಜ್ ವಾಲಿ. ಸುಶ್ಮಿತಾ ಮಂಟೂರ್. ಸುಶ್ಮಿತಾ ಹೊಸೂರ್ .ಮಧು ಪೂಜಾರಿ. ರೇಖಾ ಮಹಾಲಕ್ಷ್ಮಿ ಮಂಟೂರ. ಲಕ್ಷ್ಮಿ ಜಂಗಲಗಿ. ಅಶ್ವಿನಿ ಮೀಶಿ ಇನ್ನೂ ಅನೇಕರು ಉಪಸ್ಥಿತರಿದ್ದರು.

 ವರದಿಗಾರರು –  ಪ್ರವೀಣ ನಂದಿ

Leave a Reply

Your email address will not be published. Required fields are marked *