ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಅದ್ದೂರಿ ನಾಡದೇವಿ ಮೆರವಣಿಗೆ ..

Spread the love

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಅದ್ದೂರಿ ನಾಡದೇವಿ ಮೆರವಣಿಗೆ ..

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಾಡದೇವಿ ಉತ್ಸವವು ಅದ್ದೂರಿಯಾಗಿ ನಡೆಯಿತು ನಾಗಠಾಣ ಮತಕ್ಷೇತ್ರದ ಶಾಸಕರಾದ ದೇವಾನಂದ ಚವ್ಹಾಣ  ಅವರು ಹಾಗೂ ರವಿ ಚವ್ಹಾಣ ಅವರು ಹಾಗೂ ರಾಜಕೀಯ ಧುರೀಣರಾದ ಕೆಂಪೇಗೌಡ ಸಂಗೋಗಿ ನೇತೃತ್ವದಲ್ಲಿ ನಾಡದೇವಿಯ ಅದ್ದೂರಿ ಮೆರವಣಿಗೆ ಮಾಡಲಾಯಿತು ತಾಂಬಾ ಗ್ರಾಮದಲ್ಲಿ ಒಂಬತ್ತು ದಿನಗಳ ಕಾಲ ಹಬ್ಬದ ವಾತಾವರಣ ಸೃಷ್ಟಿ ಆಗಲಿದೆ ಪ್ರತಿದಿನವೂ ಕೂಡ ವಿಶಿಷ್ಟ ವಾದ ಕಾರ್ಯಕ್ರಮಗಳನ್ನು ಮಾಡುತ್ತಾರೆ ಮೆರವಣಿಗೆಯ ವೇಳೆ ಗ್ರಾಮದ ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗಿಯಾಗಿದ್ದರು ತಾಂಬಾ ಗ್ರಾಮದಲ್ಲಿ ನಡೆಯುವ ನಾಡದೇವಿಯಯ ಉಸ್ತವ ಹಾಗೂ ವಿವಿಧ ಕಾರ್ಯಕ್ರಮಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮಿನಿ ದಸರಾ ಎಂತಲೇ ಪ್ರಖ್ಯಾತಿ ಹೊಂದಿದೆ.

  ವರದಿಪ್ರವೀಣ ನಂದಿ

Leave a Reply

Your email address will not be published. Required fields are marked *