ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದಲ್ಲಿಂದು ಗ್ರಾಮ ಸಭೆ ಜರುಗಿತು.

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದಲ್ಲಿಂದು ಗ್ರಾಮ ಸಭೆ ಜರುಗಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದಲ್ಲಿಂದು ಗ್ರಾಮದ ಗ್ರಾಮ ಧೇವತೆಯಾದ ಶ್ರೀ ದುರ್ಗಾದೇವಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಲಾಲ್ ಬಾಹೂದ್ದೂರ್ ಶಾಸ್ತ್ರಿ ಹಾಗೂ ಶ್ರೀ ಮಹತ್ಮಾ ಗಾಂಧಿಜಿ ಜಯಂತಿಯ ನಿಮಿತ್ಯ ಇಂದು ಗ್ರಾಮ ಸಭೆ ಜರುಗಿತು. ಈ ಗ್ರಾಮ ಸಭೆಯಲ್ಲಿ ಮೂಖ್ಯವಾಗಿ ಮೂಲಭೂತ ಸೌರ್ಕಯಗಳಾದ ಕುಡಿಯುವ ನೀರಿನ ಬಗ್ಗೆ ಹಾಗೂ ಚರಂಡಿ ವ್ಯವಸ್ಥೆ ಜೊತೆಗೆ ಗ್ರಾಮದ ಸ್ವಚ್ಛೆತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದರು. ಜೊತೆಗೆ ಊರಿನ ಅಭಿವೃದ್ದಿಗಳ ಬಗ್ಗೆ ಚರ್ಚೆ ಜರುಗಿತು.. ಈ ಗ್ರಾಮ ಸಭೆಯಲ್ಲಿ ಗ್ರಾಮ ಪಂ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಕವೀತಾ ಪಾಟೀಲ್ ಹಾಗೂ ಪಂಚಾಯತಿ ಅಧ್ಯಕ್ಷರಾದ ಯಮನಮ್ಮ ತಳ್ಳಳ್ಳಿ, ಉಪಾಧ್ಯಕ್ಷರಾದ ಶರಣಪ್ಪ ಹಂಚಿನಾಳ,  ಹಾಗೂ ಯಮನೂರಪ್ಪ ಕುದುರಿಮೋತಿ, ಹನುಮಂತಪ್ಪ ಬಸಪಟ್ಟಣ,ಜೊತಗೆ ಗ್ರಾ.ಪಂ  ಸದಸ್ಯರು ಪಾಲುಗೊಂಡಿದ್ದರು.

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *