ಶಿವಮೊಗ್ಗದಲ್ಲಿ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ನಡೆದ ಮಹಾತ್ಮ ಗಾಂಧಿ  ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿ ಕಾರ್ಯಕ್ರಮ…

Spread the love

ಶಿವಮೊಗ್ಗದಲ್ಲಿ ಸಕ್ಷಮ ಸಂಸ್ಥೆ ಶಿವಮೊಗ್ಗ ವತಿಯಿಂದ ನಡೆದ ಮಹಾತ್ಮ ಗಾಂಧಿ  ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿ ಕಾರ್ಯಕ್ರಮ…

02/10/2021 ಶನಿವಾರ ಇವತ್ತು ಮಾಧವನೆಲೆ,ಕರಿಯಣ್ಣ ಬಿಲ್ಡಿಂಗ್ ಹತ್ತಿರ,ವಿನೋಬನಗರ, ಶಿವಮೊಗ್ಗದಲ್ಲಿ ಸಕ್ಷಮ ಸಂಸ್ಥೆ ಶಿವಮೊಗ್ಗ ದ ವತಿಯಿಂದ ನಡೆದ ಮಹಾತ್ಮ ಗಾಂಧಿ  ಹಾಗೂ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ 30 ಜನ ಬಡ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿಜೇಂದರ ಸೂಲಿಕೆರೆ,ಮುಖ್ಯ ಅತಿಥಿಗಳಾಗಿ ಉಜೀಬ್ 93 ಮಾರ್ಕಿನ ಬೀಡಿಗಳ ಮಾಲಿಕರು, ಕುಮಾರಶಾಸ್ತ್ರಿ ಸಕ್ಷಮ ಸಂಸ್ಥೆ ಕಾರ್ಯದರ್ಶಿ, ಸಿ.ಆರ್ ಶಿವಕುಮಾರ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *