ವಂದಲಿ ಕ್ರಾಸ್ ಬಳಿ  ಜನಪ್ರಿಯ ನಾಯಕರು ಹಸಿರು ಕ್ರಾಂತಿಯ ಹರಿಕಾರರು ನಂದವಾಡಗಿ ಏತ ನೀರಾವರಿಯ ರೂವಾರಿಗಳು ಮಾಜಿ ಶಾಸಕರು  ಮಾನ್ಯ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ  ಶ್ರೀ ಮಾನಪ್ಪ ಡಿ ವಜ್ಜಲ್….

Spread the love

ವಂದಲಿ ಕ್ರಾಸ್ ಬಳಿ  ಜನಪ್ರಿಯ ನಾಯಕರು ಹಸಿರು ಕ್ರಾಂತಿಯ ಹರಿಕಾರರು ನಂದವಾಡಗಿ ಏತ ನೀರಾವರಿಯ ರೂವಾರಿಗಳು ಮಾಜಿ ಶಾಸಕರು  ಮಾನ್ಯ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ  ಶ್ರೀ ಮಾನಪ್ಪ ಡಿ ವಜ್ಜಲ್….

ಶ್ರೀ ಮಾನಪ್ಪ ಡಿ ವಜ್ಜಲ್  ರವರು  ಕೊಟ್ಟ ಮಾತಿನಂತೆ ಸುಮಾರು 8.37  ಕೋಟಿ ರೂಪಾಯಿಗಳ ಅನುದಾನದ ಹಟ್ಟಿ ಯಿಂದ ಚಿಂಚರಕಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೇರವೆರಿಸಿ  ಈ ಸಂದರ್ಭದಲ್ಲಿ ಹಿರಿಯರ ಮುಖಂಡರಾದ  ಶಿವಶರಣಪ್ಪಗೌಡ ಆನ್ವರಿ  ಗೀರಿಮಲ್ಲನಗೌಡ ಮಾಲಿ ಪಾಟೀಲ್ ಗುಂಡಪ್ಪಗೌಡ ಗುರಿಕಾರ ಡಾ ಶಿವಬಸಪ್ಪ ಹೆಸರೂರ ವೀರನಗೌಡ ಪಾಟೀಲ್ ಸಣ್ಣ ಸಿದ್ದಯ್ಯಸ್ವಾಮಿ ಗುರುವಿನ್ ಶಂಕರಗೌಡ ಬಳಗನೂರ ಗೋವಿಂದ ನಾಯಕ ಹುಲ್ಲೇಶ ಸಾಹುಕಾರ್ ಮುದಕಪ್ಪನಾಯಕ ಸಂಜೀವ ಕುಮಾರ ಕಂದಗಲ್ ಬಸಮ್ಮಪರಮೆಶ ಯಾದವ ಅಬ್ದುಲ್ ಪಟೇಲ್ ಜಗನ್ನಾಥ ಕುಲಕರ್ಣಿ ಭೀಮಣ್ಣ ಹಿರೇಮನಿ  ಭೀರಪ್ಪ ಹೊಸುರು ಮಲ್ಲಯ್ಯ ಅನ್ವರಿ ಸದ್ದರಾಮಯ್ಯಸ್ವಾಮಿ ತವಗ ಭಿಮಣ್ಣ ಹಿರೇಮನಿ ಅಮರೇಶ ಮಡ್ಡಿ ಅಯ್ಯನಗೌಡ ಪಾಟೀಲ್ ಶಂಕರ ಚಾವ್ಹಾಣ  ಶಿವಪುತ್ರಪ್ಪ ಹಟ್ಟಿ ಗುಂಡಪ್ಪ ಗುರಿಕಾರ ಶಿವಕುಮಾರ ವೇಂಕೊಬ ಹಟ್ಟಿ ರಮೇಶ ಹುಳಿಮೇಶ್ವರ ರಾಜುಗೌಡ ಗುರಿಕಾರ ಲೋಕೋಪಯೋಗಿ ಇಲಾಖೆಯ ಬಸ್ತಾನಿ ಗುತ್ತಿಗೆದಾರರು ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳು ಭಾಗಿಯಾಗಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *