ತಾವರಗೇರಾ ಪಟ್ಟಣದ ಗವಿಶ್ರೀ ಗೆಳೆಯರ ಬಳಗದ ವತಿಯಿಂದ ಗಜಾನನ ಮೂರ್ತಿ ಪ್ರತಿಷ್ಠಾಪನೆ…..

Spread the love

ತಾವರಗೇರಾ ಪಟ್ಟಣದ ಗವಿಶ್ರೀ ಗೆಳೆಯರ ಬಳಗದ ವತಿಯಿಂದ ಗಜಾನನ ಮೂರ್ತಿ ಪ್ರತಿಷ್ಠಾಪನೆ…..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಕನ್ನಡ ಸಾಹಿತ್ಯ ಭವನ ದಲ್ಲಿ ಗವಿಶ್ರೀ ಗೆಳೆಯರ ಬಳಗದ ವತಿಯಿಂದ ಗಜಾನನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು ಈ ಸಂದರ್ಭದಲ್ಲಿ ಶ್ರೀಧರ್ ದಂಡಿನ್ ಬಸವರಾಜ್ ದಂಡಿನ ಕಾಜಾಣ್ಣ sbi ನೀಲಕಂಠ ಹಿಪ್ಪರಗಿ ಶಿವನಗೌಡ ಗೋಲ್ಡನ್ ಕ್ಲಬ್ ಸಂಗಯ್ಯ ಹಿರೇಮಠ ವೀರೇಶ್ ಹುಟ್ಟಿನ ಚನ್ನಪ್ಪ ನಾಲತವಾಡ ರಮೇಶ್ ತೆಗ್ಗಿನಮನಿ ಶಶಿಧರ್ ದಂಡಿನ್ ದೊಡ್ಡ ಬಸಯ್ಯ ಹಿರೇಮಠ್ , ಚಂದ್ರು ಕುಲಕರ್ಣಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *