ಹರಪನಹಳ್ಳಿ ಕ್ಷೇತ್ರದ #ಅನಂತನಹಳ್ಳಿ ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂಪಿವೀಣಾ_ಮಹಾಂತೇಶ್!

Spread the love

ಹರಪನಹಳ್ಳಿ ಕ್ಷೇತ್ರದ #ಅನಂತನಹಳ್ಳಿ ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಎಂಪಿವೀಣಾ_ಮಹಾಂತೇಶ್!

ಹರಪನಹಳ್ಳಿ ಕ್ಷೇತ್ರದ ಅನಂತನಹಳ್ಳಿ ಗ್ರಾಮದ ಕಾಡಿನಂಚಿನಲ್ಲಿರುವ ಗ್ರಾಮದೇವತೆ ಶ್ರೀ.ಮರಿಗೆಮ್ಮದೇವಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ #ಶ್ರೀಮತಿಎಂಪಿವೀಣಾಮಹಾಂತೇಶ್ ಅವರು ಮರಿಗೆಮ್ಮದೇವಿಯ ನೂತನ ಗದ್ದುಗೆ ಮತ್ತು ವರಸಿದ್ದಿ ವಿನಾಯಕನ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದೇವಿಯ ಭಕ್ತಾಧಿಗಳು ಈ ಹಿಂದಿನ ಶಾಸಕರಾಗಿದ್ದ #ಎಂಪಿರವೀಂದ್ರ ಅವರು ಈ ಸ್ಥಾನಕ್ಕೆ ಆಗಮಿಸಿ ಸಮುದಾಯದವರ ಬೇಡಿಕೆಯಂತೆ ಕುಡಿಯುವ ನೀರಿನ ವ್ಯವಸ್ಥೆಗೆ ಬೋರ್ ವೆಲ್ ಕೊರೆಯಿಸಿ, ರಸ್ತೆ ಅಭಿವೃದ್ಧಿಗೆ ಸಹಕರಿಸಿದ್ದರು ಎನ್ನುವುದನ್ನು ಸ್ಮರಿಸಿ, ಮಾನ್ಯ ಎಂ.ಪಿ.ರವೀಂದ್ರ ಅವರ ಕಾರ್ಯಗಳನ್ನು ತಾವು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತೋಷದ ವಿಷಯ ಎಂದು ಹಾರೈಸಿದರು.

ವರದಿ – ಅಣ್ಣಪ್ಪ ಚಲುವಾದಿ

Leave a Reply

Your email address will not be published. Required fields are marked *