ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಆಹಾರಧಾನ್ಯಗಳ ಕಿಟ್ ವಿತರಿಸಿದರು…

Spread the love

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಆಹಾರಧಾನ್ಯಗಳ ಕಿಟ್ ವಿತರಿಸಿದರು…

ಯಾವುದೇ ಸಾಮಾಜಿಕ ಅಂತರ ಅಂದುಕೊಳ್ಳದೆ ವಿತರಣೆ ನಡೆಯುತ್ತಿದೆಯಾ?  ಎಲ್ಲರಿಗೂ ಸರಿಯಾಗಿ ತಲುಪುತ್ತಿದೆಯೇ?  ಕೊರಣ ನಿಮವನ ಪಾಲಿಸುತ್ತಾ ಕಿಟ್ ವಿತರಣೆ ಮಾಡುತ್ತಿದ್ದಾರೆ? ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ ಎಲ್ಲರಿಗೂ ಸರಿಯಾಗಿ ತಲುಪುತ್ತಿಲ್ಲ?  ನಮಗೂ ಕಿಟ್ ಸಿಗುತ್ತೆ ಅಂತ ಇಲ್ಲಿಗೆ ಬಂದರೆ ಆದರೆ ಕಿಟ್ ಸಿಗದೇ ವಾಪಸ್ಸಾಗುತ್ತಿದ್ದಾರೆ?  ಮುಂಜಾನೆ ಕಿಟ್ ಕೊಡುತ್ತಾರೆ ಎಂದು ಸಾಕಷ್ಟು ಜನರು ಅಲ್ಲಿ ಜನಜಂಗುಳಿಯೇ ಇರುತ್ತದೆ ಅರ್ಧ ಜನರಿಗೆ ಕೊಟ್ಟು ಉಳಿದ ಜನರಿಗೆ ಬಂದ ಬಂದು ಮಾಡುತ್ತಾರೆ?  ಮತ್ತೆ ಬುದುವಾರ ಕೊಡಲಿದ್ದಾರೆ ಎಲ್ಲಾ ಜನರಿಗೆ ಸರಿಯಾಗಿ ವಸ್ಥೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡುತ್ತಾರೆ ಅಥವಾ ನಿಗೂಡ? ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ರೇಶನ್ ಅಂಗಡಿಯಲ್ಲಿ ಇದನ್ನು ವಸ್ಥೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು?  ಏನಾದ್ರೂ ವ್ಯವಸ್ತೆ ಮಾಡ್ತಾರ?

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *