ದುಡಿಯುವ ಕೈಗಳು:- ಕಟ್ಟಡ ಕಾರ್ಮಿಕ ಸಂಘಟನೆ ಅಸ್ಥಿತ್ವ….

Spread the love

ದುಡಿಯುವ ಕೈಗಳು:- ಕಟ್ಟಡ ಕಾರ್ಮಿಕ ಸಂಘಟನೆ ಅಸ್ಥಿತ್ವ….

-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸೂಲದಹಳ್ಳಿ ಗ್ರಾಮದಲ್ಲಿ,ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ತಾಲೂಕು ಸಮಿತಿ ನೇತೃತ್ವದಲ್ಲಿ. ಗ್ರಾಮ ಘಟಕವನ್ನು ಅಸ್ಥಿತ್ವಕ್ಕೆ ತರಲಾಯಿತು ಮತ್ತು ನಾಮಫಲಕ ಉದ್ಘಾಟಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ,ಗ್ರಾಮದ ಹಿರಿಯ ಮುಖಂಡ ಸಿದ್ದಪ್ಪ ಹಾಗೂ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಯು.ಪೆನ್ನಪ್ಪ, ಚಿಕ್ಕ ಜೋಗಿಹಳ್ಳಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿ. ದೀಪ್ತಿ, ಚೌಡಪ್ಪ, ಲೋಕೇಶ್, ಹಾರಕಬಾವಿ ಎಲ್ಐಸಿ ಕರಿಯಪ್ಪ, ವೀರೇಶ್, ಐಗಳ ಮಲ್ಲಾಪುರದ ಓಬಳೇಶ್, ಕೆರೆ ಕಾವಲರಹಟ್ಟಿ ಹನುಮಂತಪ್ಪ, ನಾಗರಕಟ್ಟೆ ಮಂಜುನಾಥ. ಕೂಡ್ಲಿಗಿ ಕಾರ್ಮಿಕ ಮುಖಂಡ ಹಾಗೂ ಸಿಪಿಐ ಕಾರ್ಯದರ್ಶಿ ಹೆಚ್. ವೀರಣ್ಣ, ಡಿ.ನಂದೀಶ್, ಸೂಲದಹಳ್ಳಿ ಹನುಮಂತಪ್ಪ, ಮುನಿಸ್ವಾಮಿ, ಗ್ರಾಮಸ್ಥರು ಹಾಗೂ ಹಿರಿಯರು, ಕಾರ್ಮಿಕರು ಉಪಸ್ಥಿತರಿದ್ದರುವರದಿ – ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Leave a Reply

Your email address will not be published. Required fields are marked *