ಲಿಂಗಸುಗೂರ ಉಗ್ರಾಣ ನಿಗಮದತೊಗರಿ ಕಳ್ಳತನ ಮೂವರ ಬಂಧನ ವಾಹನಜಪ್ತಿ!

Spread the love

ಲಿಂಗಸುಗೂರ ಉಗ್ರಾಣ ನಿಗಮದತೊಗರಿ ಕಳ್ಳತನ ಮೂವರ ಬಂಧನ ವಾಹನಜಪ್ತಿ!

ಲಿಂಗಸುಗೂರ:ಆ02ಪಟ್ಟಣದ ರಾಜ್ಯ ಉಗ್ರಾಣ ನಿಗಮದಗೊದಾಮಿನಿಂದ ಜೂನ೬ರಂದು ಶೆಟರ‍್ಸ ಮುರಿದು ಕಳುವು ಮಾಡಿದ ಮೂವರ ಕಳ್ಳರಾದ ಕಸಬಾಲಿಂಗಸುಗೂರನ ದುರ್ಗಪ್ಪ ಹೊಳೆಯಪ್ಪ ೨) ಬೀರಪ್ಪ ಅಮರಪ್ಪ ೩)ಭೀಮಣ್ಣ ಅಮರೇಶ ಇವರುಗಳನ್ನು ಬಂಧಿಸಿದಪೊಲೀಸರು ಕಳ್ಳತನ ತೊಗರಿಸಹಿತಸಾಗಟದ೨ಲಕ್ಷ ೮೨೦೦ರೂ ಒಟ್ಟು ಮೌಲ್ಯದ  ಎಸಿ ಟಾಟಾವಾಹನ ಜಪ್ತಿ ಮಡಲಾಗಿದ್ದು ವರದಿಯಾಗಿದೆ. ಉಪವಿಭಾಗ ಡಿವೈಎಸಪಿ ಎಸ್ ಎಸ್ ಹುಲ್ಲೂರ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಸಜ್ಜನ್ ಸ್ಥಳೀಯ ಪಿಎಸ್ ಐ ಪ್ರಕಾಶ ಡಂಬಳ ನೇತೃತ್ವದಪೊಲೀಸರ ತಂಡ ದಿ ೨-೦೮-೨೦೨೦ ರಂದು ಬೆಳಿಗ್ಗೆ ಕಳುವಿನ ಮಾಲ ತೊಗರಿ ಮಾರಾಟ ಮಾಡಲು ಕಲಬುರ್ಗಿಗೆ ಹೊಗುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಮೀಪದ ಯರಡೋಣ ಕ್ರಾಸ ಹತ್ತಿರ  ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಒಂದು ಟಾಟಾ ಎಸಿ ವಾಹನ ಕಳ್ಳತನವಾಗಿದ್ದ ತೊಗರಿಚೀಲ ಜಪ್ತಿ ಮಾಡಿವಶಕ್ಕೆ ಪಡೆದುಕೊಳ್ಳಲಾಗಿದೆ ಕಾರ್ಯಚರಣೆ ತಂಡದಲ್ಲಿ  ಪೊಲೀಸ ಸಿಬ್ಬಂದಗಳಾದ ಈರಣ್ಣ ಎಚ್ ಸಿ. ನಾಗರಾಜ ಎಚ್ ಸಿ. ಚನ್ನಬಸವ.ಶರಣಪ್ಪ ರಡ್ಡಿ. ಮಾರುತಿಚನ್ನದಾಸರ ಶ್ರಿಕಾಂತ ನಾಗಾರ್ಜುನ, ಅಜೀಮಪಾಷಾ. ಭಾಗವಹಿಸಿದ್ದರು ರಾಯಚೂರ ಜಲ್ಲಾ ಪೊಲೀಸ ವರಿಷ್ಠಾಧೀಕಾರಿ ಎಸಪಿಯವರು ಪೊಲೀಸರ ಕಾರ್ಯಶ್ಲಾಘಿಸಿದ್ದಾರೆ.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *