ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೃತ ಬಾಲಕಿಯ ಕುಟುಂಬಸ್ಥರಿಗೆ 5 ಲಕ್ಷ  ರೂಪಾಯಿ ಸಹಾಯಧನ  ನೀಡಿದ ಶಾಸಕ ಗಣೇಶ  ಹುಕ್ಕೇರಿ…..

Spread the love

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೃತ ಬಾಲಕಿಯ ಕುಟುಂಬಸ್ಥರಿಗೆ 5 ಲಕ್ಷ  ರೂಪಾಯಿ ಸಹಾಯಧನ  ನೀಡಿದ ಶಾಸಕ ಗಣೇಶ  ಹುಕ್ಕೇರಿ…..

ಚಿಕ್ಕೋಡಿ :ಇತ್ತೀಚಿಗೆ ಭಾರೀ ಮಳೆಯಿಂದ ಚಿಕ್ಕೋಡಿ ಪಟ್ಟಣದ ರಾಮನಗರ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಮೃತಪಟ್ಟ ಬಾಲಕಿ ಮನೆಗೆ ಚಿಕ್ಕೋಡಿ ಶಾಸಕರು ಗಣೇಶ್ ಹುಕ್ಕೇರಿ ಯವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ    5 ಲಕ್ಷ ರೊ  ಸಹಾಯಧನ ನೀಡಿದರು. ಕಳೆದ ವಾರ ಹಿಂದೆಯಷ್ಟೇ ಚಿಕ್ಕೋಡಿ ಪಟ್ಟಣದ ರಾಮನಗರದ ಕಿರಣ ಶಾನೂರ ವಿಭೂತೆ ಎಂಬ ಬಾಲಕಿ ಹಳ್ಳದ ನೀರಿಗೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಳು. ಹೀಗಾಗಿ ಇವತ್ತು  ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ 50 ಸಾವಿರ ರೂಪಾಯಿ  ಅವರ  ಕುಟುಂಬದ ವಾರಸುದಾರರಿಗೆ ನೀಡಲಾಗಿದೆ ಅದರ ಜೊತೆಗೆ ಸರ್ಕಾರದಿಂದ 5 ಲಕ್ಷ ರೂಪಾಯಿ ಮಂಜೂರು ಮಾಡಿ ಖಾತೆಗೆ ಹಣ ಸಂದಾಯ ಆಗಿರುವ ಆದೇಶ ಪ್ರತಿ ನೀಡಿದರು . ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಮಾ ಮಾನೆ, ಪ್ರಭಾಕರ ಕೋರೆ  ಇರ್ಫಾನ್ ಬೆಪಾರಿ ರವಿ ಮಾಳಿ ಬಾಬು ಸಮ್ಮತಶೆಟ್ಟಿ ಇದ್ದರು .

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *