ಬಿ.ಎಸ್.ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿರುವ ವಿವಿಧ ಮಠಾಧೀಶರು ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು….

Spread the love

ಬಿ.ಎಸ್.ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿರುವ ವಿವಿಧ ಮಠಾಧೀಶರು ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು….

ಸಿಎಂ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ, ಪೂರ್ಣಾವಧಿ ಮುಗಿಸಲಿ ಎಂದು ಬಿಜೆಪಿ ವರಿಷ್ಠರು ಸ್ಪಷ್ಟವಾಗಿ ತಿಳಿದರೆ ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗದ್ದಲ-ಗೊಂದಲಗಳು ಬಗೆಹರಿಯುತ್ತವೆ. ಸುಭದ್ರ ಆಡಳಿತ ನೀಡಲು ಯಡಿಯೂರಪ್ಪನವರಿಗೆ ಸಹಕಾರ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ವರಿಷ್ಠರು ತಕ್ಷಣ ಸೂಚನೆ ನೀಡಲಿ ಎಂದು  ತಿಳಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿರುವ ವಿವಿಧ ಮಠಾಧೀಶರು ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಸ್ಪಷ್ಟ ಸಂದೇಶ ನೀಡುವ ಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಹಲವು  ಎರಡು ವರ್ಷ ಆಗಿ ಇವ್ರೆ ಮುಂದುವರಿಯಲಿ ಸಿಎಂ ಬಿಎಸ್ ಯಡಿಯೂರಪ್ಪನವರು  ಮುಂದಿನ ಮುಖ್ಯಮಂತ್ರಿಗಳು ಜನರಿಗೆ ಬೇಡಿದ ಬೇಡಿಕೆಗಳನ್ನು ಎಲ್ಲಾ ತಾಲೂಕು ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಬೇಕು ಕರ್ನಾಟಕದ ಅಂತ  ಕರ್ನಾಟಕದಲ್ಲಿ ಮತ್ತು ಎಲ್ಲ ತಾಲೂಕು ಎಲ್ಲಾ ಜಿಲ್ಲೆಗಳಲ್ಲಿ ಅಭಿವೃದ್ಧಿಗಳ ಆಗಬೇಕು ಬಾಳ ದಿನಗಳ ಬೇಡಿಕೆ ಬಗೆಹರಿಯಬೇಕು  ಮುಂದಿನ ಮುಖ್ಯಮಂತ್ರಿ ಎಲ್ಲಾ ತಾಲೂಕು ಮತ್ತು ಜಿಲ್ಲೆಗಳಲ್ಲಿ ಗಮನಿಸುವಂತಹ ಮುಖ್ಯಮಂತ್ರಿಗಳು ಬರಬೇಕು  ಮುಖ್ಯಮಂತ್ರಿ ಅಭಿವೃದ್ಧಿ ಮಾಡುವ ಮುಖ್ಯಮಂತ್ರಿ ಬೇಕು ಜನರ ಮತ್ತು ಸಾರ್ವಜನಿಕರಿಗೆ ಸ್ಪಂದಿಸುವ ಕಷ್ಟದಲ್ಲಿ ದುಃಖದಲ್ಲಿ ಯಾವುದೇ ತೊಂದರೆ ಇದ್ದವರನ್ನು ಮತ್ತು ಒಳ್ಳೆಯ ವ್ಯಕ್ತಿಗಳನ್ನು ಮತ್ತು ಸಾಮಾಜಿಕ ವ್ಯಕ್ತಿಗಳನ್ನು ದೇಶಕ್ಕಾಗಿ ಮತ್ತು ಒಳ್ಳೆಯದನ್ನು ಬಯಸುವವರು ಅಭಿವೃದ್ಧಿಯ ಮಾಡುವವರನ್ನು ಆಯ್ಕೆ ಮಾಡಬೇಕು ಎಂದು ನಮ್ಮ ಅನಿಸಿಕೆ ವ್ಯಕ್ತಿಯಾಗಬೇಕು

ವರದಿ – ಮಹೇಶ್  ಶರ್ಮಾ

Leave a Reply

Your email address will not be published. Required fields are marked *