ಅಥಣಿ, ರೈತ ಹುತಾತ್ಮ ದಿನಾಚರಣೆ :

Spread the love

ಅಥಣಿ, ರೈತ ಹುತಾತ್ಮ ದಿನಾಚರಣೆ :

ಪ್ರತಿ ವರ್ಷದಂತೆ ಈ ವರ್ಷವು ಅಥಣಿ ತಾಲೂಕಿನಲ್ಲಿ ತಾಲೂಕಿನ ಸಮಸ್ತ ರೈತ ಸಂಘಟನೆಗಳು ಸೇರಿ “ರೈತ ಹುತಾತ್ಮ ದಿನಾಚರಣೆ” ಆಚರಿಸಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ ಕ್ಷಣ. ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮತ್ತು ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು, ಈ ಕಾರ್ಯಕ್ರಮವು ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಅಥಣಿಯ ಶಟ್ಟರ ಮಠದ ಶ್ರೀಗಳು ವಹಿಸಿಕೊಂಡಿದ್ದರು, ಪ್ರಗತಿಪರ ರೈತರು  ಹಾಗೂ ತಾಲೂಕಿನ ಮುಖಂಡರು ಭಾಗಿಯಾಗಿದ್ದರು. ಜೈ ಹಿಂದ್.  

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *