ಸಕ್ಷಮ ಸಂಸ್ಥೆವತಿಯಿಂದ ತಿರ್ಥಹಳ್ಳಿ ಕ್ಷೇತ್ರದ ವಿಶೇಷಚೇತನರ ದಂಪತಿಗಳಿಗೆ ಆಹಾರ ಪದಾರ್ಥಗಳ ಕಿಟ್….

Spread the love

ಸಕ್ಷಮ ಸಂಸ್ಥೆವತಿಯಿಂದ ತಿರ್ಥಹಳ್ಳಿ ಕ್ಷೇತ್ರದ ವಿಶೇಷಚೇತನರ ದಂಪತಿಗಳಿಗೆ ಆಹಾರ ಪದಾರ್ಥಗಳ ಕಿಟ್….

ಸಿವಮೂಗ್ಗ ತಾಲೂಕಿನ ತಿರ್ಥಹಳ್ಳಿ ಕ್ಷೇತ್ರದ  ಎರಗನಾಳ ಗ್ರಾಮದ  ಮಣಿ ಮತ್ತು ಸರಸು ವಿಶೇಷಚೇತನರ ದಂಪತಿಗಳಿಗೆ  ಸರ್ಕಾ‍ರ ಹಾಗೂ ಜನ ಪ್ರತಿನಿದಿಗಳು  ಇವರ ಅಳಲನ್ನು ಲೆಕ್ಕಿಸದೆ ಇರುವ ಸಂದರ್ಭದಲ್ಲಿ ಕರುಣಾಮಯಿಯಾಗಿ  ಆಗಮಿಸಿದ ಸಕ್ಷಮ ಸಂಸ್ಥೆಯವರು  ಸಿದ್ದೇಶ ಎಂಬ ವಿಶೇಷಚೇತನ ಅಪಘಾತದಲ್ಲಿ ತೀವ್ರವಾಗಿ ಬಳಲುತ್ತಿದ್ದು ಆಸ್ಪತ್ರೆಯಿಂದ ತಮ್ಮ ಮನೆಗೆ ಆಗಮಿಸಿದ್ದ  ಕುಟುಂಬವನ್ನು ಸಕ್ಷಮ ಸಂಸ್ಥೆಯವರು ಇವರ ಮನೆಗೆ ಆಗಮಿಸಿ ಆ ವಿಶೇಷಚೇತನನ  ಆರೋಗ್ಯವನನ್ನು  ವಿಚಾರಿಸುವುದರ  ಜೊತೆಗೆ ಆ ಕುಟುಂಬಕ್ಕೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು (ಕಿಟ್)ನ್ನೂ ಒದಗಿಸಿ ಅವರ ಚಿಕಿತ್ಸೆಗಾಗಿ ಸಣ್ಣ ಪ್ರಮಾಣದ ಸಹಾಯವನ್ನು ಮಾಡಿದರು..ಈ ಅಳಿಲು ಸೇವೆಗೆ ಸದಾ ಮುಂದಾಗುವ ಸಕ್ಷಮ ಸಂಸ್ಥೆಗೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ  ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೆವೆ. ಶುಭವಾಗಲಿ ಈ ಸಕ್ಷಮ ಬಳಗಕ್ಕೆ….

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *