ಜನಪ್ರಿಯ ಶಾಸಕ, ಅಭಿವೃದ್ಧಿ ಹರಿಕಾರರಾದ ಮುನಿರತ್ನರವರು ಯಶವಂತಪುರದ ವಾರ್ಡ್ ನಂ. 37ರಲ್ಲಿ  ಕೋವಿಡ್ ಕೇರ್ ಆಸ್ಪತ್ರೆ ಕೋವಿಡ್ ತುರ್ತು ಚಿಕಿತ್ಸ  ಕೇಂದ್ರ ಸುಮಾರು 400 ಬೆಡ್ ಗಳ  ಆಸ್ಪತ್ರೆಯನ್ನು ನಿರ್ಮಿಸಲಾಯಿತು.

Spread the love

ಜನಪ್ರಿಯ ಶಾಸಕ, ಅಭಿವೃದ್ಧಿ ಹರಿಕಾರರಾದ ಮುನಿರತ್ನರವರು ಯಶವಂತಪುರದ ವಾರ್ಡ್ ನಂ. 37ರಲ್ಲಿ  ಕೋವಿಡ್ ಕೇರ್ ಆಸ್ಪತ್ರೆ ಕೋವಿಡ್ ತುರ್ತು ಚಿಕಿತ್ಸ  ಕೇಂದ್ರ ಸುಮಾರು 400 ಬೆಡ್ ಗಳ  ಆಸ್ಪತ್ರೆಯನ್ನು ನಿರ್ಮಿಸಲಾಯಿತು.

ರಾಜರಾಜೇಶ್ವರಿನಗರದ ಜನಪ್ರಿಯ ಶಾಸಕರಾದ ಅಭಿವೃದ್ಧಿ ಹರಿಕಾರರಾದ ಮುನಿರತ್ನರಾದ ಯಶವಂತಪುರದ ವಾರ್ಡ್ ನಂಬರ್ 37ರಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಕೋವಿಡ್ ತುರ್ತು ಚಿಕಿತ್ಸ  ಕೇಂದ್ರ ಸುಮಾರು 400 ಬೆಡ್ ಗಳ  ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು ಈ ಆಸ್ಪತ್ರೆಗೆ ಇಂದು ಸಂಕಷ್ಟ ಚತುರ್ಥಿಯ ದಿನದಂದು ಜೂನ್ 27 ನೇ ತಾರೀಖ ಆಸ್ಪತ್ರೆ ಆವರಣದಲ್ಲಿ ಗಣೇಶನ ವಿಗ್ರಹವನ್ನು  ಪ್ರತಿಷ್ಠಾಪನೆ ಮಾಡುವ ಕಾರ್ಯಕ್ರಮ ಸುಗಮವಾಗಿ  ನೆರವೇರುತ್ತಿದೆ ಎಲ್ಲಾ ಯಶವಂತಪುರದ ಭಕ್ತಾದಿಗಳು  ಹಾಗು ಸ್ಥಳೀಯ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ಜಿಕೆ ವೆಂಕಟೇಶ ರವರು ಮುಂದಾಳತ್ವದಲ್ಲಿ, ನೆರವೇರಿಸಿರುತ್ತಾರೆ,

ವರದಿ:-ಮೌನೇಶ್ ರಾಥೋಡ್ ಬೆಂಗಳೂರು

Leave a Reply

Your email address will not be published. Required fields are marked *