ಅನಾರೋಗ್ಯದಿಂದ 1 ಮತ್ತು ಕೋರೋಣ ರೋಗ್ದಿಂದ ಮರಣ ಹೊಂದಿದ 3 ಮೃತ ದೇಹಗಳನ್ನು ಬಿಜೆಪಿ ಕಾರ್ಯಕರ್ತರು ರಿವಜೀನ್ ಪ್ರಕಾರ ಅಂತ್ಯಕ್ರಿಯೆ ನಡೆಸಿಕೊಟ್ಟರು.
ಇಂದು ದಿನಾಂಕ್ :23/6/2021ರಂದು ಬೀಜಗರ್ಣಿ, ಬೆಳಗಾವಿ, ಬಾಮನವಾಡಿ,ತಾರೀಹಾಳ್, ಹೀಗೆ ಅನಾರೋಗ್ಯದಿಂದ 1 ಮತ್ತು ಕೋರೋಣ ರೋಗ್ದಿಂದ ಮರಣ ಹೊಂದಿದ 3 ಮೃತ ದೇಹಗಳನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು, ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರು ಶ್ರೀ ಧನಂಜಯ ಜಾದವ ಅವರು ಮಾರ್ಗ ಧರ್ಶನ್ ಕೆಳಗೆ, ಸೋಮನಾಥ್ ಪಾಟೀಲ, ವಿನಾಯಕ ಜಾದವ, ಮಹಾವಿರ್ ಬೆಳಗಾವಿ, ಯೆತೇಶ್ ಹೆಬ್ಬಾಳ್ಕರ್, ಮಂಗೇಶ್ ಮೊರೆ, ಸಚಿನ ಕಂಗಳೇ ಮತ್ತಿತರರು ಕಾರ್ಯಕರ್ತರು ಸೇರಿ ಮೊದಲು ಕೋರೋಣ ನಿಯಮ ಪಾಲಿಸುತ್ತ ಹಿಂದೂ ರೀತಿ ರಿವಜೀನ್ ಪ್ರಕಾರ ಅಂತ್ಯಕ್ರಿಯೆ ನಡೆಸಿಕೊಟ್ಟರು.
ವರದಿ – ಮಹೇಶ ಶರ್ಮಾ