4 ಮೃತ ದೇಹಗಳನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು, ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರು ನೇರವೆರಿಸಿದರು.

Spread the love

4 ಮೃತ ದೇಹಗಳನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು, ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರು ನೇರವೆರಿಸಿದರು.

ದಿನಾಂಕ,:06/06/2021. ರಂದು ಚಂದನಹೊಸೂರ, ಬೊಕಮುರ, ಕುದ್ರೆಮಣಿ, ಸಮರ್ಥ ನಗರ,1 ಅನಾರೋಗ್ಯದಿಂದ ಮತ್ತು 3 ಕೋರೋಣ ಆಗಿ ಮರಣ ಹೊಂದಿದ ಹೀಗೆ 4 ಮೃತ ದೇಹಗಳನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು, ಮತ್ತು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷರು ಶ್ರೀ ಧನಂಜಯ ಜಾದವ ಇವರ ಮಾರ್ಗ ದರ್ಶನ ಕೆಳಗೆ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಲಯ ಸರಚಿಟ್ನೆಸ್ ನಾರಾಯಣ ಪಾಟೀಲ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಲಿಂಗರಾಜ ಹಿರೇಮಠ, ಸುಮಿತ ರಂದಿವೆ, ಸಚಿನ  ಕಂಗಳೇ, ಸೋಮನಾಥ ಪಾಟೀಲ, ಅಕ್ಷಯ ಹಿರೇಮಠ, ಅಂಕಿತ ಭಟ್ಕಡೆ, ಮಹಾವಿರ ಬೆಳಗಾವಿ, ವಿನಾಯಕ ಜಾದವ,ಅಭಿಷೇಕ ಕೂಟಲೆ, ಮತ್ತಿತರರು ಕಾರ್ಯಕರ್ತರು ಸೇರಿ ಎಲ್ಲ ವೆಕ್ತಿಗಳ ಮೃತ ದೇಹಗಳನ್ನು ಮೊದಲು ಕೋರೋಣ ನಿಯಮ ಪಾಲಿಸುತ್ತ ಚಂದನ ಹೊಸೂರ ಸ್ಮಶಾನದಲ್ಲಿ, ಕುದ್ರೆಮಣಿ ಸ್ಮಶಾನದಲ್ಲಿ, ಶಹಪುರ ಸ್ಮಶಾನದಲ್ಲಿ ಬೊಕನುರ ಸ್ಮಶಾನಭೂಮಿಯಲ್ಲಿ  ಹಿಂದೂ ರೀತಿ ರಿವಜೀನ ಪ್ರಕಾರ ಅಂತ್ಯಕ್ರಿಯೆ ನಡೆಸಿಕೊಟ್ಟರು,,,..

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *