ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ವಾಹನ ಚಾಲಕರಿಗೆ ಇಂದು ರವಿ ಹೂಗಾರ ಬಳಗದವತಿಯೀಂದ ಊಟ ವಿತರಣೆ.

Spread the love

ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ವಾಹನ ಚಾಲಕರಿಗೆ ಇಂದು ರವಿ ಹೂಗಾರ ಬಳಗದವತಿಯೀಂದ ಊಟ ವಿತರಣೆ.

ತುತ್ತು ಅನ್ನಕ್ಕಾಗಿ ವಾಹನ ಚಾಲಕರು ತಮ್ಮ ಊರು ತಮ್ಮ ರಾಜ್ಯ ತೊರೇದು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಅಲೇಯುತ್ತ ಜೀವನ ಸಾಗಿಸುವವರ ಪಾಡು ಇಂದು ಹೇಳಲಾಗದ ತೀರ ಕಷ್ಟದಲ್ಲಿ ಬಳಲುತ್ತಿದ್ದಾರೆ. ಒಂದೊಂದು ಭಾಗದಲ್ಲಿ ಸರಿಯಾಗಿ ಧಾಹ ತಿರಿಸಲು ನೀರು ಸಿಗುತ್ತಿಲ್ಲ. ಸದ್ಯಕ್ಕೆ ನಾವೇ ಧನ್ಯರು ಈ ಭಾಗದಲ್ಲಿ ಒಂದು ತುತ್ತು ಅನ್ನ ಸಿಗುತ್ತಿದೆ. ಆ ಭಗವಂತ ಅವರ ಕುಟುಂಬಗಳಿಗೆ ಸುಖ/ಸಂತೋಷ ಸಿಗಲೆಂದು ಆರೈಸಿ ಮುಂದಿನ ರಾಜ್ಯದತ್ತ ಚಲಿಸಿದ ವಾಹನ ಚಾಲಕರು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಇಂದು ರವಿ ಹೂಗಾರ ಬಳಗದವತಿಯಿಂದ ವಾಹನ ಚಾಲಕರಿಗೆ ಅನ್ನ ಸಂತರ್ಪಣೆ ಮಾಡುವ ಮುಖಾಂತರ ಮಾನವಿಯತೆಗೆ ಹೆಸರಾದರು. ಒಟ್ಟಿನಲ್ಲಿ ಹಸಿದ ಜೀವಿಗಳಿಗೆ ಅನ್ನಧಾನ ಮಾಡಿದ ಈ ಹೂಗಾರ ಬಳಗಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು. ರವಿ ಹೂಗಾರ, ಪ್ರದೀಪ್ ಪುಡೂರ, ಶರಣು ಹೋಗಾರ, ಹನುಮಂತ ಸಿಂಗ್ ಗುಡಸ್ಲಿ, ಮತ್ತಿತರರು ಪಾಲುಗೊಂಡಿದ್ದರು.

ವರದಿ – ಮಂಜುನಾಥ ಎಸ್.ಕೆ.

Leave a Reply

Your email address will not be published. Required fields are marked *