ಸಾಮಾಜದ ಸೇವೆಗೆ ಪ್ರತಿಯೊಬ್ಬರು ಮುಂದಾಗಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು.

Spread the love

ಸಾಮಾಜದ ಸೇವೆಗೆ ಪ್ರತಿಯೊಬ್ಬರು ಮುಂದಾಗಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು.

ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಶಿವಮೂಗ್ಗ ತಾಲೂಕಿನ ವಿಶೇಷ ಚೇತನರಾದ ಇವರು ಈ ಕೊರೊನಾ ಮಹಾಮಾರಿ ವಿರುದ್ದ ಜನರು ತತ್ತರಿಸಿದ್ದು, ಎಷ್ಟೊ ಬಡ ಕುಟುಂಬಗಳು ಬಿದಿ ಪಾಲಾಗಿದ್ದಾರೆ.  ಸರ್ಕಾರ ನಾನಾ ರೀತಿಯ ಕಾರ್ಯ ಕಲಾಪಗಳು ಮಾಡಿದರು ಈ ಕೊರೊನಾದ ಖಾಯಿಲೆಗೆ ಹತ್ತೋಟಿಗೆ ತರುವಲ್ಲಿ ವಿಫಲವಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರು ಈ ಸಮಾಜದ ೇಳಿಗೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಇಂದು ಬೆಳಗ್ಗೆ ಶಿವಮೊಗ್ಗ ತಾಲ್ಲೂಕಿನ ಆಯನೂರು ವಿಭಾಗದ ಸಮೀಪದ ಹತ್ತಿರ ಹಾರ್ನಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇರುವಂತ ಬಡ ವಿಶೇಷ ಚೇತನರ ಕುಟುಂಬಗಳಿಗೆ 2ನೇ ಅಲೆ ಕರೋನ ಖಾಯಿಲೆಯ ಲಾಕ್ಡೌನ್ ಯಿಂದಾಗಿ ಜೀವನವನ್ನು ನಡೆಸುವುದಕ್ಕೆ ಆಗದ ಪರಿಸ್ಥಿತಿಯಲ್ಲಿ ಇರುವವರಿಗೆ ನಮ್ಮ ಸಕ್ಷಮ ಸಂಸ್ಥೆ ಶಿವಮೊಗ್ಗದ ವತಿಯಿಂದ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನೂ ವದಗಿಸಿಕೊಡಲಾಯಿತು. ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ ಸಂಸ್ಥೆ.ಶಿವಮೊಗ್ಗ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *