ಸಂಯುಕ್ತ ಪಾಟೀಲ್ ಪರ ಮಹಿಳಾ ಕಾರ್ಯಕರ್ತರ ಅಬ್ಬರದ ಪ್ರಚಾರ.

Spread the love

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಂಯುಕ್ತ ಪಾಟೀಲ್ ಪರವಾಗಿ ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಅಬ್ದುಲ್ ರಜಾಕ್ ಬೇನೂರ ಅವರ ನೇತೃತ್ವದಲ್ಲಿ ನಡೆಸಿದ ಪ್ರಚಾರದಲ್ಲಿ ಮುಖಂಡರು ಭಾಗಿಯಾಗಿ ಬಿರುಸಿರನ ಪ್ರಚಾರ ನಡೆಸಿದರು  ಶನಿವಾರ ಸಾಯಂಕಾಲ 4 ಗಂಟೆಗೆ ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ 21,8, ರಲ್ಲಿ ಪ್ರತಿ ಮನೆಗಳಿಗೆ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಾದ ಮಮತಾಜ ಸುತಾರ್, ಪ್ರೇಮಾ ರಾಥೋಡ್, ಮಮತಾಜ ಸೌದಾಗರ್, ಭಾನುಬಿ ಮೀರಾಜಮಾದಾರ್, ಜಮೇಲಾ ಮನೀಯಾರ, ಎಂ ಎಂ ತಾಳಿಕೋಟಿ, ಶಂಷಾದ್ ಸೌದಾಗರ್, ನಜ್ಮಾ ಇಲ್ಕಲ್ ಪಾರ್ವತಿ ಲಮಾಣಿ, ಶಂಶಾದ್ ಗೊಡಸವರ್, ಜೈಬೂನ ಇಲ್ಕಲ್, ಸಾವಿತ್ರಿ ಗೌಡರ್, ರೇಣುಕ ನಾರಾಯಣಕರ್, ರೇಷ್ಮಾ ಡಾಲಾಯತ,ಮಾಬುದ್ದಿ ತುರೆದ್, ಮೆಹರೂನ್ ಕಿರ್ಸೂರ್, ಸೇರಿದಂತೆ ಅನೇಕ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಭಾಗಿಯಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಪರವಾಗಿ ಮತಯಾಚನೆ ಮಾಡಿದರು.

ವಿಶೇಷ ವರದಿಗಾರರು :- ಮಹೇಶ ಶೆರ್ಮಾ

Leave a Reply

Your email address will not be published. Required fields are marked *