ಮತದಾನ ಜಾಗೃತಿ ಅಭಿಯಾನ ಅನಿಸಿಕೆ.

Spread the love

ಕನ್ಯಾದಾನ ಒಂದು ಮನೆತನ ಬೆಳಗಿದರೆ

ರಕ್ತದಾನ ಒಂದು ಜೀವವನ್ನು ಉಳಿಸಿದರೆ

ಸಮಾಧಾನ ಒಂದು ಜೀವನವನ್ನು ರೂಪಿಸಿದರೆ

ಮತದಾನ ಒಂದು ರಾಷ್ಟ್ರದ ಭವಿಷ್ಯ ಬದಲಾಯಿಸುತ್ತದೆ.

ಆದರಿಂದ ನಲ್ಮೆಯ 18 ವರ್ಷ ಮೇಲ್ಪಟ್ಟ ಭಾರತೀಯ ಬಂಧುಗಳೇ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 07 ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪ್ರಚೋದನೆ ಆಮಿಷಗಳಿಗೆ, ಜಾತಿ ಧರ್ಮಗಳ ಮೋಹಕ್ಕೆ, ಪಕ್ಷಾಭಿಮಾನಕ್ಕೆ‌ ತಮ್ಮ ರಾಜಕೀಯ ಹಕ್ಕನ್ನು ಮಾರಾಟ ಮಾಡಿಕೊಳ್ಳದೇ ತಮ್ಮ ಅಮೂಲ್ಯವಾದ ಮತಾಧಿಕಾರವನ್ನು ಚಲಾಯಿಸುವ ಮೂಲಕ ತಮ್ಮ ಜೀವಂತ ಇರುವಿಕೆಯನ್ನು ಸಾಬೀತು ಪಡಿಸಿರಿ.

ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ಅನುಭವಮಂಟಪ, ದಾವಣಗೆರೆ.ದೂ.ಸಂ.9591417815.

Leave a Reply

Your email address will not be published. Required fields are marked *