ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ನೇತ್ರತ್ವದಲ್ಲಿ ಚುನಾವಣೆ ಜಾಗೃತಿ ಆಂದೋಲನ ಪ್ರಾರಂಭ.

Spread the love

ಕಾರ್ಪೋರೇಟ ಕೋಮುವಾದಿ  ಬಿಜೆಪಿಯನ್ನು ಸೋಲಿಸಿ! ಸಂವಿಧಾನ ಪ್ರಜಾತಂತ್ರವನ್ನು ರಕ್ಷಿಸಲು   ಕರೆ ಕೊಡಲಾಯಿತು. ಬೆಳಿಗ್ಗೆ 9.30  ಅಂಬೇಡ್ಕರ ಸರ್ಕಲ್ ನಲ್ಲಿ ಅಂಬೇಡ್ಕರ ಅವರ  ಮೂರ್ತಿಗೆ ಹೂ ಮಾಲೆ ಹಾಕಿ ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ  ಗಡಿಯಾರ ಕಂಬ, ಬಹದೂರ ಬಂಡಿ ಹೊಸ ಹಳ್ಳಿ, ಇತರೆ ಭಾಗಗಳಲ್ಲಿ  ಕಾರ್ಯಕ್ರಮ ನಡೆಯಿತು. CPIML ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ, AITUC ಜಿಲ್ಲಾ ಕಾರ್ಯದರ್ಶಿ ಬಸವರಾಜ ಶೀಲವಂತರ, TUCI ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಮಾತನಾಡಿದರು. ಮಾನವ ಬಂದುತ್ವ ವೇದಿಕೆಯ ಕಾಶಪ್ಪ ಚಲುವಾದಿ. ಅಲೆಮಾರಿ ಮತ್ತು ಎಸ್ಸಿ ಎಸ್ಟಿ ಸಂಘದ ಸಂಜಯ ದಾಸ್, DSS (ಭೀಮವಾದ) ನ ರಘು ಚಾಕರಿ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡ್ಮದ್. ರಾಮಲಿಂಗ ಶಾಸ್ತ್ರೀ ಇತರರು ಇದ್ದರು. ಜಗತ್ತಿನಲ್ಲಿ ದೊಡ್ಡದಾದ ಚುನಾವಣೆ ಬಾಂಡ್ ಹಗರಣ ಚುನಾವಣೆಯಲ್ಲಿ ಪಾರದರ್ಶಕತೆ ತರುವ ನೆಪದಲ್ಲಿ  ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಾಯ್ದೆಗೆ ಕೇಂದ್ರ ಸರ್ಕಾರ 2018 ರಲ್ಲಿ  ತಿದ್ದುಪಡಿ ತಂದಿತ್ತು. ಈ ಹಿಂದೆ ಯಾವುದೆ ಕಂಪನಿ ಮತ್ತು ಉದ್ಯಮಿದಾರರು ಮೂರು ವರ್ಷಗಳ ಲಾಭದಲ್ಲಿ 7 ರಷ್ಟು  ಹಣವನ್ನು  ದೇಣಿ.

ವಿಶೇಷ ವರದಿಗಾರರು :-ಎಸ್.ಎ.ಗಪೂರ್.

Leave a Reply

Your email address will not be published. Required fields are marked *