ಹೊಲಸು ರಾಜಕೀಯ ಮಾಡೋದು ಬೇಡ ನೇರವಾಗಿ ಸ್ಪಷ್ಟ ರಾಜಕಾರಣ ಮಾಡಲಿ ಎಂದು ದಿನೇಶ್ ಕುಮಾರ್ ಬಿ ತುಮಕೂರು ಒತ್ತಾಯ.

Spread the love

ಹೊಲಸು ರಾಜಕೀಯ ಮಾಡೋದು ಬೇಡ ನೇರವಾಗಿ ಸ್ಪಷ್ಟ ರಾಜಕಾರಣ ಮಾಡಲಿ ಎಂದು ದಿನೇಶ್ ಕುಮಾರ್ ಬಿ ತುಮಕೂರು ಒತ್ತಾಯ.

ಎಎಪಿ ಮುಖಂಡ ಬಿಜೆಪಿ ಸೇರ್ಪಡೆ ಎಂಬ ಸುದ್ದಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟ ಮುನಿಯಪ್ಪ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಖಜಾಂಚಿ ಎಂಬ ಸುಳ್ಳು ಮಾಹಿತಿ ಹಂಚಿಕೊಂಡು ಕೇಜ್ರಿವಾಲ್ ಜೈಲಿಗೆ ಹೋದ ಕಾರಣ ನಾನು ಬಿಜೆಪಿಗೆ ಸೇರಿಕೊಂಡಿದ್ದೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹಾಗು ಹುಲಿನಾಯ್ಕರ್ ಸಮ್ಮುಖದಲ್ಲಿ ಹೇಳಿಕೊಂಡಿದ್ದು ಯಾವುದೇ ಅಪ್ ನಾಯಕರು ಬಿಜೆಪಿಗೆ ಸೇರಿಲ್ಲ ಇದು ಸುಳ್ಳು ಸುದ್ದಿ ಹಬ್ಬಿಸೋದು ಬಿಜೆಪಿಯವರಿಗೆ ಸರ್ವೇ ಸಾಮಾನ್ಯವಾಗಿದೆ ಜಿಲ್ಲಾ ಖಜಾಂಚಿ ಅನ್ನೋ ಪದನಾಮದ ಹುದ್ದೆಯೇ ಜಿಲ್ಲೆಯಲ್ಲಿ ಇಲ್ಲ ಅನಾಮದೇಯ ವ್ಯಕ್ತಿ ಎಎಪಿ ಗೆ ಕಪ್ಪು ಚುಕ್ಕಿ ಇಡಲು ತಮ್ಮದೇ ಕಾರ್ಯಕರ್ತರನ್ನು ಸೃಷ್ಟಿಸಿ ಸುಳ್ಳು ಹೇಳಿಕೆಗಳನ್ನು ಕೊಡುತ್ತಿದೆ ಈ ರೀತಿ ಹೊಲಸು ರಾಜಕೀಯ ಮಾಡೋದು ಬೇಡ ನೇರವಾಗಿ ಸ್ಪಷ್ಟ ರಾಜಕಾರಣ ಮಾಡಲಿ ಎಂದು ದಿನೇಶ್ ಕುಮಾರ್ ಬಿ ತುಮಕೂರು ಗ್ರಾಮಾಂತರ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ವಕೀಲರು ನೇರವಾಗಿ ಖಂಡಿಸಿದ್ದಾರೆ

Leave a Reply

Your email address will not be published. Required fields are marked *