ಮುದೇನೂರು ಗ್ರಾಮದ ವಿವಿಧ ಸರ್ಕಾರಿ ಕಚೇರಿಗಳಲ್ಲಿ  ಡಾ. ಬಿಆರ್ ಅಂಬೇಡ್ಕರ ಜಯಂತಿ ಆಚರಿಸಿದರು.

Spread the love

ಮುದೇನೂರು ಗ್ರಾಮದ ವಿವಿಧ ಸರ್ಕಾರಿ ಕಚೇರಿಗಳಲ್ಲಿ  ಡಾ. ಬಿಆರ್ ಅಂಬೇಡ್ಕರ ಜಯಂತಿ ಆಚರಿಸಿದರು.

ಮುದೇನೂರು ಗ್ರಾಮದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಡಾ.ಬಿ ಆರ್  ಅಂಬೇಡ್ಕರ ಜಯಂತಿಯನ್ನು ಆಚರಿಸಿದರು. ಗ್ರಾಮದ ಮುದೇನೂರಿನ ಶಶಿಧರ ಸ್ವಾಮಿ ವಿದ್ಯಾ ವಾಹಿನಿ ಪ್ರಾಥಮಿಕ ಮತ್ತು ಪೌಢಶಾಲೆಯ ಮುಖ್ಯ ಅಧ್ಯಕ್ಷರಾದ ಮಹಾಂತೇಶ್ ಕಲ್ಲಪ್ಪನವರ ಡಾ.ಬಿಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾಂತೇಶ್ ಕಲ್ಲಪ್ಪನವರು ಶಶಿಕಲ ಹಾವಿನಾಳ ಸುಧಾ ಇಳಿಗೆರ ಶಾಲೆಯ ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ-ಚಂದ್ರುಶೇಖರ ಕುಂಬಾರ ಮುದೇನೂರ.

Leave a Reply

Your email address will not be published. Required fields are marked *