ಮೊದಲನೇ ಪೂರ್ವ ಭಾವಿ ಸಭೆ ದಿನಾಂಕ 07-01-2024 ರಂದು ಬೆಳಿಗ್ಗೆ 11-00 ಗಂಟೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶ್ರೀ ಹಿರೇಕಲ್ಮಠದಲ್ಲಿ ಎಂದು ಅಮರೇಶ ಕುಂಬಾರ ಕಾರ್ಯಧ್ಯಕ್ಷರು ಕರೆ ನೀಡಿದ್ದಾರೆ.

Spread the love

ಬಂಧುಗಳೇ ಈ ಸಾರಿ ಸರ್ವಜ್ಞ ಜಯಂತಿ ಅನ್ನು ಇಡೀ ರಾಜ್ಯ ಎಲ್ಲಾ ನಮ್ಮ ಸಮಾಜದ ಬಂದುಗಳು ಸೇರಿಕೊಂಡು ಸರ್ವಜ್ಞ ಜನ್ಮ ಸ್ಥಳವಾದ ಮಾಸೂರು ಅಲ್ಲಿ ಆಚರಣೆ ಮಾಡುವ ವಿಚಾರವಾಗಿ ಶ್ರೀ ಕುಂಬಾರ ಬಸವ ಗುಂಡಯ್ಯ ಶ್ರೀ ದುರ್ಗಾ ಮಹಾ ಲಕ್ಷ್ಮಿ ಕ್ಷೇತ್ರ  ಶ್ರೀ ಧಾಮ ಮಾಣಿಲ, ಬಂಟ್ವಾಳ ಹಾಗೂ ಶ್ರೀ ಚಿತ್ರದುರ್ಗ ಕುಂಬಾರ ಸ್ವಾಮೀಜಿ ಪೂಜ್ಯರ ಅಧ್ಯಕ್ಷತೇಯಲ್ಲಿ ಮಾಡಲು ತೀರ್ಮಾನ ಮಾಡಿದ್ದು ಹಾಗಾಗಿ ಮೊದಲನೇ ಪೂರ್ವ ಭಾವಿ ಸಭೆಯನ್ನು ದಿನಾಂಕ 07-01-2024 ರಂದು ಬೆಳಿಗ್ಗೆ 11-00 ಗಂಟೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶ್ರೀ ಹಿರೇಕಲ್ಮಠದಲ್ಲಿ ನಡೆಸಲು ತೀರ್ಮಾನ ಮಾಡಿದ್ದೂ ನಮ್ಮ ಸಮುದಾಯದ ಎಲ್ಲಾ ಸಂಘಟನೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಹಾಗೂ ಸಮಾಜದ ಹಿರಿಯರು ಭಾಗವಹಿಸಿ ಜಯಂತಿಯನ್ನು ಹೇಗೆ ಯಾವ ರೀತಿಯಲ್ಲಿ ಯಶಸ್ವಿಯಾಗಿ ಮಾಡಲು ಚರ್ಚೆ ಮಾಡೋಣ ಹಾಗೆ ಸರಕಾರದ ಮಾನ್ಯ ಮುಖ್ಯಮಂತ್ರಿಗಳನ್ನು ಹಾಗೂ ಹಿರಿಯ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರನ್ನು ಕರೆಯಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಯಾವ ರೀತಿಯಲ್ಲಿ ಎಂದು ಇನ್ನು ಹಲವಾರು ಪ್ರಮುಖ ವಿಷಯಗಳ ಬಗ್ಗೆ ಎಲ್ಲರೂ ಸೇರಿ ಚರ್ಚೆ ಮಾಡಬೇಕು ಹಾಗಾಗಿ ದಿನಾಂಕ 07-01-2024 ಸಮಯ ಬೆಳಿಗ್ಗೆ 11-00 ಗಂಟೆಗೆ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿ ಬನ್ನಿ ಭಾಗವಹಿಸಿ ಎಂದು ಕಳಕಳಿಯ ಪ್ರಾರ್ಥನೆ ಇಂತಿ ನಿಮ್ಮ ಅಮರೇಶ ಕುಂಬಾರ ಕಾರ್ಯಧ್ಯಕ್ಷರು ಪ್ರದೇಶ ಕುಂಬಾರ ಸಂಘ ಯುವ ಘಟಕ ಬೆಂಗಳೂರು.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *