ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪರಿಶೀಲಿಸಿದ ಕುಷ್ಟಗಿಯ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗಾಧಿಕಾರಿ.

Spread the love

ಜುಮಲಾಪುರ ಗ್ರಾಮದಲ್ಲಿ ನೆಡೆಯುವ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿ ಪರಿಶೀಲಿಸಿದ ಕುಷ್ಟಗಿ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗಾಧಿಕಾರಿ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ದೈಹಿಕ ಗ್ರಾಮಕ್ಕೆ ಇಂದು ಬೇಟೆ ನೀಡಿದ ಻ಧಿಕಾರಿಗಳು. ಕುಷ್ಟಗಿ ತಾಲ್ಲೂಕ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗಾಧಿಕಾರಿಯಾದ ಶ್ರೀ ಶಾಮಣ್ಣ ನಾರಿನಾಳ ಸಾಹೇಬರು ಬೇಟಿ ನಿಡಿದರು. ಜುಮಲಾಪುರ ಗ್ರಾಮದಲ್ಲಿ ಪ್ರತಿ ಓಣಿ ಓಣಿ ಯಲ್ಲಿ ನೆಡೆಯುವ ಪೈಪ್ಲೈನ್ ಕಾಮಗಾರಿಯನ್ನು ವಿಕ್ಷಣೆ ಮಾಡಿ. ತದನಂತರದಲ್ಲಿ  ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಗುತ್ತಿಗೆ ನಿಡಿರುವ  ಎಲ್ ಎನ್ ಟಿ  ಕಂಪನಿಯ ಸುಪ್ರೈ ಸರ್ ಗೆ  ಸರಿಯಾಗಿ ಕೆಲಸ ಮಾಡಿ  ಸಾರ್ವಜನಿಕರಿಗೆ ಯಾವುದೇ ರೀತಿಯಿಂದ ತೊಂದರೆ ಆಗದಂತೆ ನೊಡಿಕೊಳ್ಳಿ.  ನನಗೆ ಇದಕ್ಕೆ ಸಂಭಂದಿಸಿದಂತೆ ಯಾವುದೇ ದೂರುಗಳು ಬರದಂತೆ ಜಾಗೃತೆಯಿಂದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಎಂದರು. ಈ ಸಂದರ್ಭದಲ್ಲಿ ಜುಮಲಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಊರಿನ ಪ್ರಮುಖರು ಹಾಗೂ ಸಾರ್ವಜನಿಕರು  ಇದ್ದರು.

  ವರದಿ – ಅಮಾಜಪ್ಪ ಹೆಚ್.ಜುಮಲಾಪೂರ್

 

Leave a Reply

Your email address will not be published. Required fields are marked *